ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ಕಪಾಪೋಷಿತ ಯಕ್ಷಗಾನ ಕಲಾಮಂಡಳಿ ಅವರಿಂದ ದಿನಾಂಕ 4 ಸೆಪ್ಟೆಂಬರ್ 2022ನೇ ರವಿವಾರ ಸಂಜೆ ಆರರಿಂದ ರಾತ್ರಿ ಹತ್ತರವರೆಗೆ ಮೊಸರು ಕುಡಿಕೆ ಪ್ರಯುಕ್ತ ಕಾಲಮಿತಿ ಯಕ್ಷಗಾನ ಬಯಲಾಟ “ಗಣಪತಿ ವಿಜಯ”

ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ಕಪಾಪೋಷಿತ ಯಕ್ಷಗಾನ ಕಲಾಮಂಡಳಿ ಅವರಿಂದ ದಿನಾಂಕ 4 ಸೆಪ್ಟೆಂಬರ್ 2022ನೇ ರವಿವಾರ ಸಂಜೆ ಆರರಿಂದ ರಾತ್ರಿ ಹತ್ತರವರೆಗೆ ಮೊಸರು ಕುಡಿಕೆ ಪ್ರಯುಕ್ತ ಕಾಲಮಿತಿ ಯಕ್ಷಗಾನ ಬಯಲಾಟ “ಗಣಪತಿ ವಿಜಯ”

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ ಜರಗುತ್ತಿರುವ ನಿರಂತರ ಭಜನಾ ಕಾರ್ಯಕ್ರಮದಲ್ಲಿ ಇಂದು ( 25-07-2022 ನೇ ಸೋಮವಾರ ) ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶ್ರೀ ದುರ್ಗಾ ರಾಘವೇಂದ್ರ ಭಜನಾ ಮಂಡಳಿಯ ಸದಸ್ಯೆಯರು ಭಜನಾ ಸೇವೆಗೈದರು

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ ಜರಗುತ್ತಿರುವ ನಿರಂತರ ಭಜನಾ ಕಾರ್ಯಕ್ರಮದಲ್ಲಿ ಇಂದು ( 25-07-2022 ನೇ ಸೋಮವಾರ ) ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶ್ರೀ ದುರ್ಗಾ ರಾಘವೇಂದ್ರ ಭಜನಾ ಮಂಡಳಿಯ ಸದಸ್ಯೆಯರು ಭಜನಾ ಸೇವೆಗೈದರು

ಉಡುಪಿ ಶ್ರೀ ಕೃಷ ಮಠದ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ನಿರಂತರ ಭಜನಾ ಕಾರ್ಯಕ್ರಮದಲ್ಲಿ ಇಂದು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶ್ರೀ ದುರ್ಗಾ ರಾಘವೇಂದ್ರ ಭಜನಾ ಮಂಡಳಿಯ ಸದಸ್ಯೆಯರಿಂದ ಭಜನಾ ಸೇವೆ ನೆರವೇರಿತು.

ಉಡುಪಿ ಶ್ರೀ ಕೃಷ ಮಠದ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ನಿರಂತರ ಭಜನಾ ಕಾರ್ಯಕ್ರಮದಲ್ಲಿ ಇಂದು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶ್ರೀ ದುರ್ಗಾ ರಾಘವೇಂದ್ರ ಭಜನಾ ಮಂಡಳಿಯ ಸದಸ್ಯೆಯರಿಂದ ಭಜನಾ ಸೇವೆ ನೆರವೇರಿತು.

ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಹತ್ತನಾವಧಿ ಜಾತ್ರೆಯ ಅಂಗವಾಗಿ ಇಂದು ( 24-05-2022 ನೇ ಮಂಗಳವಾರ ) ಶ್ರೀ ದೇವಿ ಸನ್ನಿಧಿಯಲ್ಲಿ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ಯಕ್ಷಗಾನ ಕಲಾ ಮಂಡಳಿಯವರಿಂದ ಸೀತಾ ಕಲ್ಯಾಣ ಎಂಬ ಕಾಲಮಿತಿ ಯಕ್ಷಗಾನ ಪ್ರದರ್ಶನಗೊಂಡಿತು.

ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಹತ್ತನಾವಧಿ ಜಾತ್ರೆಯ ಅಂಗವಾಗಿ ಇಂದು ( 24-05-2022 ನೇ ಮಂಗಳವಾರ ) ಶ್ರೀ ದೇವಿ ಸನ್ನಿಧಿಯಲ್ಲಿ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ಯಕ್ಷಗಾನ ಕಲಾ ಮಂಡಳಿಯವರಿಂದ ಸೀತಾ ಕಲ್ಯಾಣ ಎಂಬ ಕಾಲಮಿತಿ ಯಕ್ಷಗಾನ ಪ್ರದರ್ಶನಗೊಂಡಿತು.

ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ದಲ್ಲಿ ಇಂದು ಸರಕಾರದ ಆಶಯದಂತೆ, ರಾಜ್ಯೋತ್ಸವಾಂಗವಾಗಿ ಕನ್ನಡ- ಸಂಸ್ಕ್ರತಿ ಸಚಿವ ಶ್ರೀ.ವಿ.ಸುನಿಲ್ ಕುಮಾರ್ ಪರಿಕಲ್ಪನೆಯ ಲಕ್ಷ ಕಂಠಗಳ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ದಲ್ಲಿ ಇಂದು ಸರಕಾರದ ಆಶಯದಂತೆ, ರಾಜ್ಯೋತ್ಸವಾಂಗವಾಗಿ ಕನ್ನಡ- ಸಂಸ್ಕ್ರತಿ ಸಚಿವ ಶ್ರೀ.ವಿ.ಸುನಿಲ್ ಕುಮಾರ್ ಪರಿಕಲ್ಪನೆಯ ಲಕ್ಷ ಕಂಠಗಳ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು