Masonry Blog

Home / Masonry Blog

ಕೋಟಿ ದೈವಗಳನ್ನು ಪೂಜಿಸಿದರೂ ತಾಯಿಯ ಪ್ರೀತಿಗೆ, ತ್ಯಾಗಕ್ಕೆ, ಸರಿಸಾಟಿಯಾಗದು.ಮಾನವರಾಗಲಿ ದಾನವರಗಲಿ ತಾಯಿ ಕೂಗಿಗೆ ಕರಗದ ಮನವಿಲ್ಲ.ಮಾಲಿನಿಯ ಕೂಗಿಗೆ ಅತ್ಯಂತ ಶಕ್ತಿಶಾಲಿ ರಾಕ್ಷಸ ಮಹಿಷಾಸುರನ ಅಬ್ಬರದ ರಂಗ ಪ್ರವೇ

ಮುಂಡ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಹಾಗೂ ಸಾರ್ವಜನಿಕರ ವತಿಯಿಂದ ಪಡುಬಿದ್ರೆಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಬ್ರಹ್ಮ ಕಲಶಕ್ಕೆ ಹಸಿರು ಹೊರೆ ಕಾಣಿಕೆ ನೀಡಲಾಯಿತು. ಈ ಸಂಧರ್ಭದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು, ಸದಸ್ಯರು, ಅರ್ಚಕರು, ಸಿಬ್ಬಂದಿಗಳು, ಹಾಗೂ ಊರಿನ ಭಕ್ತಭಿಮಾನಿಗಳು ಉಪಸ್ಥಿತರಿದ್ದರು.

ಮುಂಡ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಹಾಗೂ ಸಾರ್ವಜನಿಕರ ವತಿಯಿಂದ ಪಡುಬಿದ್ರೆಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಬ್ರಹ್ಮ ಕಲಶಕ್ಕೆ ಹಸಿರು ಹೊರೆ ಕಾಣಿಕೆ ನೀಡಲಾಯಿತು. ಈ ಸಂಧರ್ಭದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು, ಸದಸ್ಯರು, ಅರ್ಚಕರು, ಸಿಬ್ಬಂದಿಗಳು, ಹಾಗೂ ಊರಿನ ಭಕ್ತಭಿಮಾನಿಗಳು ಉಪಸ್ಥಿತರಿದ್ದರು.

ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಕಲಾಮಂಡಳಿಯಿಂದ ಕುಸುಮ ಸಂಪ್ರೀತೆ ಮುಂಡ್ಕೂರು ದುರ್ಗೆಗೆ ಪ್ರೀಯವಾದ ಯಕ್ಷಗಾನ ಸೇವೆಯು ದೇವಸ್ಥಾನದ ವಠಾರದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು

ಆನೆಕಲ್ಲಿಗೆ ಬೆಳ್ಳಿ ಕವಚಆನೆಕಲ್ಲಿಗೆ ಬೆಳ್ಳಿ ಕವಚದ ಹೊದಿಕೆ ಸಕಲ ವೈದಿಕ ವಿಧಿ ವಿಧಾನಗಳೊಂದಿಗೆ ನಡೆದ ಸುಮಧುರ ಕ್ಷಣ.ಆನೆಕಲ್ಲಿಗೆ ಬೆಳ್ಳಿ ಕವಚ

ಆನೆಕಲ್ಲಿಗೆ ಬೆಳ್ಳಿ ಕವಚಆನೆಕಲ್ಲಿಗೆ ಬೆಳ್ಳಿ ಕವಚದ ಹೊದಿಕೆ ಸಕಲ ವೈದಿಕ ವಿಧಿ ವಿಧಾನಗಳೊಂದಿಗೆ ನಡೆದ ಸುಮಧುರ ಕ್ಷಣ.ಆನೆಕಲ್ಲಿಗೆ ಬೆಳ್ಳಿ ಕವಚ

ನಿಷ್ಕಲ್ಮಶ ಭಕ್ತಿಯಿಂದ ತಾಯಿಯಲ್ಲಿ ಬೇಡಿದಾಗ ಭಕ್ತರ ಸಕಲ ಕಷ್ಟಕಾರ್ಪಣ್ಯಗಳನ್ನು ದೂರ ಮಾಡಿ ಇಷ್ಟಾರ್ಥಗಳನ್ನು ಸಿದ್ದಿಸಿ,ಭಕ್ತರಿಂದ ತನಗಿಷ್ಟಯಿರುವ ಸೇವೆಯನ್ನು ಪಡೆದು ಕಾರ್ಣಿಕ ಮೆರೆಯುತ್ತಾ ಬಂದಿರುವ ತಾಯಿ ಮುಂಡ್ಕೂರು ಶ್ರೀ...