Post

Announcement

ದಿನಾಂಕ 12 ರಂದು ಮಹಾನವಮಿಯ ಪರ್ವ ಕಾಲದಲ್ಲಿ ಶ್ರೀ ದುರ್ಗಾಪರಮೇಶ್ವರಿ ತಾಯಿಯ ಸನ್ನಿಧಾನದಲ್ಲಿ ಸಂಜೆ 5ರಿಂದ 6ಗಂಟೆಯ ತನಕ ಸಾಮೂಹಿಕ ಕುಂಕುಮಾರ್ಚನೆ ಸೇವೆಯು ನಡೆಯಲಿರುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕಾಗಿ ವಿನಂತಿ.

October 10, 2024October 10, 2024by
ಶ್ರೀ ಗಣಪತಿ ದೇವರಿಗೆ ಕೊಪ್ಪರಿಗೆ ಅಪ್ಪ ಸೇವೆ
Post

ಶ್ರೀ ಗಣಪತಿ ದೇವರಿಗೆ ಕೊಪ್ಪರಿಗೆ ಅಪ್ಪ ಸೇವೆ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮುಂಡ್ಕೂರು ದಿನಾಂಕ 11-09-2024 ನೇ ಬುಧವಾರ ಬೆಳಿಗ್ಗೆ ಗಂಟೆ 8.30 ಕ್ಕೆ ಶ್ರೀ ಗಣಪತಿ ದೇವರಿಗೆ ಕೊಪ್ಪರಿಗೆ ಅಪ್ಪ ಸೇವೆ ಮಧ್ಯಾಹ್ನ ಗಂಟೆ 12.00 ಕ್ಕೆ ಶ್ರೀ ದೇವಿಗೆ ಮತ್ತು ಗಣಪತಿ ದೇವರಿಗೆ ಮಹಾಪೂಜೆ ಗಂಟೆ 12.30 ರಿಂದ ಅನ್ನಸಂತರ್ಪಣೆ ಶ್ರೀ ಗಣಪತಿ ದೇವರಿಗೆ ಕೊಪ್ಪರಿಗೆ ಅಪ್ಪ ಸೇವೆ ರೂ: 100/- ಮಧ್ಯಾಹ್ನ: 1.30 ರಿಂದ 3.30ರ ವರೆಗೆ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ಮಿಠಾಯಿ ಅನ್ವೇಷಣೆ, ಸಂಗೀತ...

September 11, 2024September 11, 2024by
ಮಹಾನವಮಿಯ ದಿನ ಸರಸ್ವತಿ ಅಲಂಕಾರದಲ್ಲಿ
Post

ಮಹಾನವಮಿಯ ದಿನ ಸರಸ್ವತಿ ಅಲಂಕಾರದಲ್ಲಿ

ನಮಸ್ತೇ ಶಾರದೇ ದೇವಿ ಕಾಶ್ಮೀರಪುರವಾಸಿನಿತ್ವಾಮಹಂ ಪ್ರಾರ್ಥನೆಯೇ ನಿತ್ಯಂ ವಿದ್ಯಾದಾನಂ ಚ ಹದೇ ॥ ಕಾಶ್ಮೀರದನಿವಾಸದಲ್ಲಿನೆಲೆಸಿರುವ ಶಾರದ ದೇವಿಗೆ ನಮಸ್ಕಾರಗಳು , ದೇವಿಯೇ , ನಿನಗೆ ನಾನು ಯಾವಾಗಲೂ (ಜ್ಞಾನಕ್ಕಾಗಿ) ಪ್ರಾರ್ಥಿಸುತ್ತೇನೆ ; ದಯವಿಟ್ಟುಆ ಜ್ಞಾನದ ಉಡುಗೊರೆಯನ್ನುನನಗೆ ದಯಪಾಲಿಸಿ

October 23, 2023October 23, 2023by
ದಿನಾಂಕ 29-09-2023 ನೇ ಶುಕ್ರವಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡ್ಕೂರು. ಬೆಳಿಗ್ಗೆ 10-00 ರಿಂದ 12 -00 ರ ವರೆಗೆ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಭಜನ ಮಂಡಳಿ ಕೊಲ್ಯ ತೊಕ್ಕೊಟು, ಇವರಿಂದ ಭಜನಾ ಕಾರ್ಯಕ್ರಮ ಇದೆ . ಭಕ್ತ ಭಿಮಾನಿಗಳಿಗೆ ಆದರದ ಸ್ವಾಗತ 🙏
ಯಾತ್ರಾರ್ಥಿಗಳು ಇನ್ನು ಮುಂದೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ಆರ್‌ಟಿಜಿಎಸ್‌ ಮೂಲಕ ನೇರವಾಗಿ ಸಹಾಯಧನ ಪಡೆಯಬಹುದು
Post

ಯಾತ್ರಾರ್ಥಿಗಳು ಇನ್ನು ಮುಂದೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ಆರ್‌ಟಿಜಿಎಸ್‌ ಮೂಲಕ ನೇರವಾಗಿ ಸಹಾಯಧನ ಪಡೆಯಬಹುದು

ನಾನಾ ಯಾತ್ರೆಗಳಿಗೆ ತೆರಳುವ ಯಾತ್ರಾರ್ಥಿಗಳು ಇನ್ನು ಮುಂದೆ ಅರ್ಜಿ ಸಲ್ಲಿಸಲು ಹಾಗೂ ಸಹಾಯಧನ ಪಡೆಯಲು ಪದೇಪದೆ ಇಲಾಖೆಗೆ ಅಲೆಯಬೇಕಾಗಿಲ್ಲ. ಇನ್ನು ಮುಂದೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ಆರ್‌ಟಿಜಿಎಸ್‌ ಮೂಲಕ ನೇರವಾಗಿ ಸಹಾಯಧನ ಪಡೆಯಬಹುದು. ಚಾರ್‌ಧಾಮ್‌ ಯಾತ್ರೆ (₹20 ಸಾವಿರ), ಕಾಶಿ ಯಾತ್ರೆ (₹5 ಸಾವಿರ), ಮಾನಸ ಸರೋವರ ಯಾತ್ರೆ (₹30 ಸಾವಿರ), ಕರ್ನಾಟಕ ಗೌರವ್‌ ಕಾಶಿ ಯಾತ್ರೆ (₹7.5 ಸಾವಿರ). – ಇವುಗಳಿಗೆ ಸಹಾಯಧನಕ್ಕಾಗಿ ಮೊಬೈಲ್‌ ಆ್ಯಪ್‌ ಮೂಲಕ ಅರ್ಜಿ ಸಲ್ಲಿಸಬಹುದು. chardhamyatra #kashi #kailashmansarovar #yatradham

September 24, 2023September 24, 2023by
Post

Today’s Programs

ದಿನಾಂಕ 25-08-2023 ರಂದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡ್ಕೂರು ಇಲ್ಲಿ ಶ್ರೀ ಬ್ರಾಹ್ಮಿ ಭಜನಾ ತಂಡ ಕಮಲಶಿಲೆ ಇವರಿಂದ ವರಮಹಾಲಕ್ಷ್ಮಿ ಪೂಜೆಯ ಪ್ರಯುಕ್ತ ಮಧ್ಯಾಹ್ನ 1-30 ರಿಂದ3-30ರ ವರೆಗೆ ಭಜನೆ ಇದೆ.🙏🙏🙏

August 25, 2023August 24, 2023by