ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡ್ಕೂರು ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇನ್ನಾ ಹಾಗೂ ಮುಂಡ್ಕೂರು ವ್ಯವಸಾಯ ಸೇವಾ ಸಹಕಾರ ಸಂಘ ಇನ್ನಾ, ಮುಂಡ್ಕೂರು, ಸಚ್ಚಿರಿಪೇಟೆ, ಮತ್ತು ಇತರ ಸಂಘ ಸಂಸ್ಥೆಗಳ ನೆರವಿನೊಂದಿಗೆ ಹಾಗೂ ಇನ್ನಾ ಮುಂಡ್ಕೂರು, ಮುಲಡ್ಕ ಗ್ರಾಮಸ್ಥರ ವತಿಯಿಂದ ಇಂದು ಮೂರಕ್ಕೂ ಹೆಚ್ಚು ವಾಹನಗಳಲ್ಲಿ ಕಾಪು ಬ್ರಹ್ಮ ಕಲಶಕ್ಕೆ ಹೊರೆ ಕಾಣಿಕೆ ನೀಡಲಾಗಿದೆ.

Leave a Reply