ಮುಂಡ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಹಾಗೂ ಸಾರ್ವಜನಿಕರ ವತಿಯಿಂದ ಪಡುಬಿದ್ರೆಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಬ್ರಹ್ಮ ಕಲಶಕ್ಕೆ ಹಸಿರು ಹೊರೆ ಕಾಣಿಕೆ ನೀಡಲಾಯಿತು. ಈ ಸಂಧರ್ಭದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು, ಸದಸ್ಯರು, ಅರ್ಚಕರು, ಸಿಬ್ಬಂದಿಗಳು, ಹಾಗೂ ಊರಿನ ಭಕ್ತಭಿಮಾನಿಗಳು ಉಪಸ್ಥಿತರಿದ್ದರು.
ಆನೆಕಲ್ಲಿಗೆ ಬೆಳ್ಳಿ ಕವಚಆನೆಕಲ್ಲಿಗೆ ಬೆಳ್ಳಿ ಕವಚದ ಹೊದಿಕೆ ಸಕಲ ವೈದಿಕ ವಿಧಿ ವಿಧಾನಗಳೊಂದಿಗೆ ನಡೆದ ಸುಮಧುರ ಕ್ಷಣ.ಆನೆಕಲ್ಲಿಗೆ ಬೆಳ್ಳಿ ಕವಚ
Post

ಆನೆಕಲ್ಲಿಗೆ ಬೆಳ್ಳಿ ಕವಚಆನೆಕಲ್ಲಿಗೆ ಬೆಳ್ಳಿ ಕವಚದ ಹೊದಿಕೆ ಸಕಲ ವೈದಿಕ ವಿಧಿ ವಿಧಾನಗಳೊಂದಿಗೆ ನಡೆದ ಸುಮಧುರ ಕ್ಷಣ.ಆನೆಕಲ್ಲಿಗೆ ಬೆಳ್ಳಿ ಕವಚ

ನಿಷ್ಕಲ್ಮಶ ಭಕ್ತಿಯಿಂದ ತಾಯಿಯಲ್ಲಿ ಬೇಡಿದಾಗ ಭಕ್ತರ ಸಕಲ ಕಷ್ಟಕಾರ್ಪಣ್ಯಗಳನ್ನು ದೂರ ಮಾಡಿ ಇಷ್ಟಾರ್ಥಗಳನ್ನು ಸಿದ್ದಿಸಿ,ಭಕ್ತರಿಂದ ತನಗಿಷ್ಟಯಿರುವ ಸೇವೆಯನ್ನು ಪಡೆದು ಕಾರ್ಣಿಕ ಮೆರೆಯುತ್ತಾ ಬಂದಿರುವ ತಾಯಿ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ.ದೇವಸ್ಥಾನದ ಗರ್ಭಗುಡಿಯ ಮುಂದಿನ ಆನೆಕಲ್ಲಿಗೆ ಬೆಳ್ಳಿ ಕವಚದ ಹೊದಿಕೆ ಸಕಲ ವೈದಿಕ ವಿಧಿ ವಿಧಾನಗಳೊಂದಿಗೆ ನಡೆದ ಸುಮಧುರ ಕ್ಷಣ.

April 24, 2026April 27, 2026by
ಇಂದು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡ್ಕೂರು ಬೆಳಿಗ್ಗೆ 12-30ರಿಂದ 1-30ರ ವರೆಗೆ  ಮುಂಬಯಿಯ ದೇವಾಡಿಗ ಸಂಘದ ಶ್ರೀ ರಾಮ ಭಜನಾ ಮಂಡಳಿ  ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಭಾಗವಹಿಸಿದ ಭಜನಾ ಮಂಡಳಿಯವರಿಗೆ ದೇವಸ್ಥಾನದ ವತಿಯಿಂದ ಶಾಲು, ಅನುಗ್ರಹ ಪತ್ರ,ದೇವರ ಪ್ರಸಾದವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ನೀಡಿ ಗೌರವಿಸಿದ್ದರು
ಇಂದು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡ್ಕೂರು ಬೆಳಿಗ್ಗೆ 11-30ರಿಂದ 1-30ರ ವರೆಗೆ  ಬಳ್ಳಮಂಜ  ಶ್ರೀ ಕೃಷ್ಣ ಭಜನಾ ಮಂಡಳಿ  ಮಾಧವ ನಗರ ಸುರತ್ಕಲ್ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
Post

ಇಂದು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡ್ಕೂರು ಬೆಳಿಗ್ಗೆ 11-30ರಿಂದ 1-30ರ ವರೆಗೆ  ಬಳ್ಳಮಂಜ  ಶ್ರೀ ಕೃಷ್ಣ ಭಜನಾ ಮಂಡಳಿ  ಮಾಧವ ನಗರ ಸುರತ್ಕಲ್ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಭಾಗವಹಿಸಿದ ಭಜನಾ ಮಂಡಳಿಯವರಿಗೆ ದೇವಸ್ಥಾನದ ವತಿಯಿಂದ ಶಾಲು, ಅನುಗ್ರಹ ಪತ್ರ,ದೇವರ ಪ್ರಸಾದವನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯವರು ನೀಡಿ ಗೌರವಿಸಿದ್ದರು.

January 24, 2026January 24, 2026by
ಇಂದು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡ್ಕೂರು ಬೆಳಿಗ್ಗೆ 10.00ರಿಂದ 12.00ರ ವರೆಗೆ  ಬಳ್ಳಮಂಜ  ಶ್ರೀ ಅನಂತೆಶ್ವರ  ಭಗಿನಿ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. 
Post

ಇಂದು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡ್ಕೂರು ಬೆಳಿಗ್ಗೆ 10.00ರಿಂದ 12.00ರ ವರೆಗೆ  ಬಳ್ಳಮಂಜ  ಶ್ರೀ ಅನಂತೆಶ್ವರ  ಭಗಿನಿ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. 

ಈ ಸಂದರ್ಭದಲ್ಲಿ ಭಾಗವಹಿಸಿದ ಭಜನಾ ಮಂಡಳಿಯವರಿಗೆ ದೇವಸ್ಥಾನದ ವತಿಯಿಂದ ಶಾಲು, ಅನುಗ್ರಹ ಪತ್ರ,ದೇವರ ಪ್ರಸಾದವನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯವರು ನೀಡಿ ಗೌರವಿಸಿದ್ದರು

January 18, 2026January 18, 2026by
ಇಂದು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡ್ಕೂರು ಬೆಳಿಗ್ಗೆ 12-00ರಿಂದ 1-30ರ ವರೆಗೆ ಶ್ರೀ ಶಂಕರ ಭಜನಾ ಮಂಡಳಿ ಸುರತ್ಕಲ್ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
Post

ಇಂದು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡ್ಕೂರು ಬೆಳಿಗ್ಗೆ 12-00ರಿಂದ 1-30ರ ವರೆಗೆ ಶ್ರೀ ಶಂಕರ ಭಜನಾ ಮಂಡಳಿ ಸುರತ್ಕಲ್ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಭಾಗವಹಿಸಿದ ಭಜನಾ ಮಂಡಳಿಯವರಿಗೆ ದೇವಸ್ಥಾನದ ವತಿಯಿಂದ ಶಾಲು, ಅನುಗ್ರಹ ಪತ್ರ,ದೇವರ ಪ್ರಸಾದವನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯವರು ನೀಡಿ ಗೌರವಿಸಿದ್ದರು.

January 16, 2026January 16, 2026by
ನಿನ್ನೆ ಮುಂಡ್ಕೂರಿನ ದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಗೆ, ಕಾರ್ಕಳದ SVT ಇಂಗ್ಲಿಷ್ ಮಾಧ್ಯಮ ಮಕ್ಕಳು ಹಾಗೂ ಭೋದಕ ವರ್ಗ, ಸಿಬ್ಬಂದಿ ವರ್ಗ ಸುಮಾರು 150 ಕ್ಕಿಂತಲು ಅಧಿಕ ಮಂದಿ ಮುಂಡ್ಕೂರಿನ ಅನ್ನಪೂರ್ಣೇಶ್ವರಿ ದರ್ಶನ ಪಡೆದು ಅನ್ನ ಪ್ರಸಾದ ಪಡೆದ್ದರು.